Vishayadhare
ವಿಷಯಧಾರೆ-“ಲೇಖನಗಳ ವಾಚನ”
ಇಂದಿನ ವಿಷಯಧಾರೆ ಸಂಚಿಕೆಯಲ್ಲಿ ಶ್ರೀಮತಿ ಶ್ಯಾಮಲಾ ಕುಲಕರ್ಣಿ ಇವರು ಬರೆದಿರುವ ಸಂಗೀತದ ಮಹತ್ವ ಲೇಖನ ಹಾಗೂ ಶ್ರೀಮತಿ ಸ್ನೇಹ ಬಸ್ತಿ ಇವರು ಡಾ ವಿ ವೀರೇಂದ್ರ ಹೆಗಡೆ ಇವರ ಚೆನ್ನುಡಿ ಪುಸ್ತಕದಲ್ಲಿನ ಲೇಖನ ವಾಚನ ಮಾಡಿದ್ದಾರೆ. ದಿನಾಂಕ 20.09 .2021 ರಂದು ಪ್ರಸಾರಗೊಂಡ ಸಂಚಿಕೆ.ಪ್ರಸ್ತುತಿ:ಉಮಾ ಭಾತಖಂಡೆ.