Chinnara Kathaguchcha

Chinnara Kathaguchcha


ಚಿಣ್ಣರ ಕಥಾಗುಚ್ಛ-“ದುಃಖ ಸುಖ ಮತ್ತು ಋಷಿ”

October 04, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ "ದುಃಖ ಸುಖ ಮತ್ತು ಋಷಿ" ತಮಗಾಗಿ ಕೇಳಿ ಆನಂದಿಸಿ.ದಿನಾಂಕ 4.10.2020 ರೆಂದು ಮೂಡಿಬಂದ ಸಂಚಿಕೆ - 82ಪ್ರಸ್ತುತಿ:ಉಮಾ ಭಾತಖಂಡೆ