Chinnara Kathaguchcha

Chinnara Kathaguchcha


ಚಿಣ್ಣರ ಕಥಾಗುಚ್ಛ-ಸುಂದರಿ ಚಂದ್ರಸೇನ

July 19, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ ಮಂತ್ರಿ ಸತ್ಯಮಣಿ ತಮಗಾಗಿ ಕೇಳಿ ಆನಂದಿಸಿ.ದಿನಾಂಕ 19.7.2020 ರೆಂದು ಮೂಡಿಬಂದ ಸಂಚಿಕೆ - 76ಪ್ರಸ್ತುತಿ:ಉಮಾ ಭಾತಖಂಡೆ