Chinnara Kathaguchcha

Chinnara Kathaguchcha


ಚಿಣ್ಣರ ಕಥಾಗುಚ್ಛ-ಮಂತ್ರಿ ಸತ್ಯಮಣಿ

June 21, 2020

ಮಕ್ಕಳಲ್ಲಿ ಕಲ್ಪನಾಶಕ್ತಿ ಮೂಡಿಸಲು,ಏಕಾಗ್ರತೆ ಹೆಚ್ಚಿಸಲು,ವಿಚಾರವಂತಿಕೆ ವೃದ್ಧಿಸಲು ಮಕ್ಕಳಿಗಾಗಿ ಮೂಡಿಬರುತ್ತಿರುವ ಮಕ್ಕಳ ಕಾರ್ಯಕ್ರಮ ಚಿಣ್ಣರ ಕಥಾಗುಚ್ಛ.ಇಂದಿನ ಕಥೆ ಮಂತ್ರಿ ಸತ್ಯಮಣಿ ತಮಗಾಗಿ ಕೇಳಿ ಆನಂದಿಸಿ.ದಿನಾಂಕ 21.6.2020 ರೆಂದು ಮೂಡಿಬಂದ ಸಂಚಿಕೆ - 75ಪ್ರಸ್ತುತಿ:ಉಮಾ ಭಾತಖಂಡೆ